Monday, July 20, 2009

ನಾವು ಸಮನ್ವಯದವರು.....




ಸಮನ್ವಯ ಸಂಸ್ಥೆ
ಸಮನ್ವಯ ಸಂಸ್ಥೆಯು ನೋದಾಯಿತ ಸ್ವಯಂ ಸೇವಾಸಂಸ್ಥೆಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಸಮುದಾಯದತ್ತ ಸಮನ್ವಯ ಎಂಬ ಧೇಯದೊಂದಿಗೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ವೃತ್ತಿಪರ ಸಮಾಜ ಕಾರ್ಯಕರ್ತರು ನಡೆಸುತ್ತಿರುವ ಏಕೈಕ ಸಂಸ್ಥೆಯಾಗಿದೆ. ಸಮುದಾಯ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಯುವಕರನ್ನು ಕೇಂದ್ರವಾಗಿಟ್ಟುಕೊಂಡು ವೈಜ್ಞಾನಿಕ ಪದ್ಧತಿಯನ್ನನುಸರಿಸಿ, ಗ್ರಾಮೀಣ ಮತ್ತು ನಗರ ಪ್ರದೇಶವನ್ನು ಅಭಿವೃದ್ಧಿ ಪಡಿಸುತ್ತ್ತಾ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದೆ. ಯುವಕರೇ ಪ್ರಾರಂಭಿಸಿ ನಡೆಸುತ್ತಿರುವ ಸಂಸ್ಥೆಯಾಗಿದೆ. 2000ಕ್ಕೂ ಅಧಿಕ ಯುವಕರನ್ನು ಒಗ್ಗೂಡಿಸಿಕೊಂಡು ದುಡಿಯುತ್ತಿದೆ.
ದೇಶದಲ್ಲಿ ಶೇ.60 ಕ್ಕೂ ಹೆಚ್ಚು ಜನ ಯುವಕರಿದ್ದು ಅನರಿಗೆ ಸರಿಯಾದ ಮಾರ್ಗದರ್ಶನ, ನಾಯಕತ್ವ ಗುಣಗಳು, ಗ್ರಾಮಗಳ ಪುನರ್ನಿಮರ್ಾಣ, ವ್ಯಕ್ತಿತ್ವ ವಿಕಸನ ಸೇರಿದಂತೆ ಹಲವು ವಿಚಾರಗಳಲ್ಲಿ ಜಾಗೃತಿ ಪಡಿಸುತ್ತಾ ಅಭಿವೃದ್ಧಿ ಮಾಡುವುದು ಅತೀ ಮುಖ್ಯವಾದದ್ದು ಮತ್ತು ಅವಶ್ಯಕವಾಗಿದೆ.
ಗುರಿ ಮತ್ತು ಉದ್ದೇಶಗಳು:
ಯುವಕರ ವ್ಯಕ್ತಿತ್ವ ನಿಮರ್ಾಣದ ಮತ್ತು ಭಾಗವಹಿಸುವ ಮೂಲಕ ಸಮುದಾಯದ ಅಭಿವೃದ್ಧಿ.
ಉದ್ದೇಶಗಳು:
1. ಯುವಜನರಲ್ಲಿ ಸೃಜನಶೀಲತೆಯನ್ನು ಬೆಳೆಸಿ, ನಾಯಕರನ್ನಾಗಿ ನಿಮರ್ಾಣ ಮಾಡುವುದು.
2. ಯುವಶಕ್ತಿಯನ್ನು ಸಂಘಟನೆಗೊಳಿಸುವುದು.
3. ಮಕ್ಕಳ, ಹದಿ-ಹರೆಯದ, ಯುವಕರ, ಮಹಿಳೆಯರಿಗೆ ಜೀವನ ಕೌಶಲ್ಯಗಳನ್ನು ತಿಳಿಸುವುದು.
4. ಸ್ಥಳೀಯ ಕಲೆಗಳನ್ನು, ಸಾಂಸ್ಕೃತಿಕ ಸಂಘಟನೆಗಳನ್ನು ಬಲಪಡಿಸುವುದು ಮತ್ತು ಪುನರ್ ನಿಮರ್ಾಣ ಮಾಡುವುದು.
5. ವೃದ್ಧರ, ಮಕ್ಕಳ ಮತ್ತು ಯುವಕರ ಸಂಭಂಧಗಳನ್ನು ಮತ್ತು ಪೀಳಿಗೆಯ ನಡುವಿನ ಅಂತರವನ್ನು ಕಡಿಮೆಗೊಳಿಸುವುದು.
6. ಯುವಕರಲ್ಲಿ ಮಾನಸಿಕವಾಗಿ, ರಾಜಕೀಯವಾಗಿ, ಶೈಕ್ಷಣೀಕವಾಗಿ, ಸಾಮಾಜಿಕವಾಗಿ ಸ್ವಾಸ್ಥಗೊಳಿಸಿ ಸಮಾಜ ನಿಮರ್ಾಣ ಮಾಡುವುದು.
ಕಾರ್ಯಕ್ರಮಗಳು : * ವೃತ್ತಿಪರ ಬೀದಿನಾಟಕ ತಂಡ (ಬೀದಿರಂಗ) :- ಸಮನ್ವಯ ಸಂಸ್ಥೆಯು ಪ್ರಾರಂಭವಾದಾಗಿನಿಂದಲು ಮಾಹಿತಿ ಮತ್ತು ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಐದಕ್ಕೂ ಹೆಚ್ಚು ಉಚಿತ ಬೀದಿನಾಟಕ ತರಭೇತಿ ಶಿಬಿರ ನಡೆಸಿದ್ದು ಹೊಸ ಪ್ರತಿಭೆಗಳ ಅನಾವರಣ ಮಾಡಿದೆ. ಇದರ ಮೂಲ ಉದ್ದೇಶ ಸಮಸ್ಯೆಗಳನ್ನು ಸಮುದಾಯ ಮಟ್ಟದಲ್ಲಿ ತಡೆಯುವುದು (ಕಡಿಜತಜಟಿಣತಜ ಚಿಠಿಠಿಡಿಠಚಿಛಿ) ಬೀದಿರಂಗದಲ್ಲಿ ಯುವ ವೃತ್ತಿಪರ ಪ್ರತಿಭೆಗಳಿದ್ದು, ಈಗಾಗಲೇ 950 ಕ್ಕೂ ಹೆಚ್ಚು ಬೀದಿನಾಟಕಗಳನ್ನು ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರದಶರ್ಿಸಿದ್ದು ಸಕರ್ಾರದ ಮತ್ತು ಧಾನಿಗಳ ಸಹಾಯದಿಂದ ಯಶಸ್ವಿಯಾಗಿದೆ. ಸುಮಾರು 15 ಕ್ಕೂ ಹೆಚ್ಚು ಜನರು ಇದ್ದನ್ನೇ ಅವಲಂಬಿಸಿ ಬದುಕುತ್ತಿದ್ದಾರೆ.
* ಆಪ್ತಸಮಾಲೋಚನಾ ಕೇಂದ್ರ - ನಾವು-ನೀವು(ಅಠಣಟಿಜಟಟಿರ ಛಿಜಟಿಣಡಿಜ) :- ಜೀವನದಲ್ಲಿ ಅತ್ಯಂತ ವೇಗದ ಮತ್ತು ಸಂಘರ್ಷದ ಕಾಲ ಎಂದರೆ ಹದಿಹರೆಯ. ಈ ಕಾಲದಲ್ಲಿ ಮಕ್ಕಳು ಶಾರೀರಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಬದಲಾವಣೆಯನ್ನು ಹೊಂದುತ್ತಾ ಒಂದಲ್ಲಾ ಒಂದು ತರಹದ ಸಮಸ್ಯೆಗಳನ್ನು ಅನುಭವಿಸುತ್ತಿರುವುದು ನಮಗೆಲ್ಲಾ ತಿಳಿದ ವಿಷಯವಾಗಿದೆ. ಈ ಕಾಲವನ್ನೆ ಕೇಂದ್ರವಾಗಿಟ್ಟುಕೊಂಡು ಹದಿಹರೆಯದ ಮಕ್ಕಳ ಸಮಸ್ಯೆಗಳು ಮತ್ತು ಪೋಷಕರ ಪಾತ್ರದ ಬಗ್ಗೆ ವೈಜ್ಞಾನಿಕವಾಗಿ ಆಪ್ತಸಮಾಲೋಚನೆಯನ್ನು ವೃತ್ತಿಪರ ಸಮಾಜಕಾರ್ಯಕರ್ತರು ಮಾಡುತ್ತಿದ್ದು, 316 ಕುಟುಂಬಗಳು ಇದರ ಪ್ರಯೋಜನ ಪಡೆದಿವೆ.
* ಶಾಲೆಯೆಡೆಗೆ ಕಾರ್ಯಕ್ರಮ (ಖಛಿಠಠಟ ಡಿಜಚಿಛಿಟಿರ ಠಿಡಿಠರಡಿಚಿಟಟಜ) :- ಸಮನ್ವಯ ಸಂಸ್ಥೆಯು 6 ರಿಂದ 12 ವರ್ಷದ ಮಕ್ಕಳು ಶಾಲೆಗೆ ತಲುಪುವಹಾಗೆ ಮಾಡುವ ಕಾರ್ಯಕ್ರಮವನ್ನು ಸಹ ಆಯೋಜಿಸಿದೆ. ಅವರಿಗೆ ಆಟವಾಡಿಸುವ ಮೂಲಕ, ನೈತಿಕ ಕಥೆಗಳ ಮೂಲಕ ನೈತಿಕ ಶಿಕ್ಷಣವನ್ನು ನೀಡುತ್ತಿದೆ. ಅದರೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಸಕರ್ಾರದ ವಿಷೇಶ ಕಾರ್ಯಕ್ರಮದ ಅಡಿಯಲ್ಲಿ 30 ಮಕ್ಕಳಿಗೆ ವಸತಿಯುತ ಶಾಲೆಯನ್ನು ಪ್ರಾರಂಭಿಸಿದ್ದು, ಶಿವಮೊಗ್ಗ ಜಿಲ್ಲೆಯ ಮಕ್ಕಳು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ.

* ಸಾಂಸ್ಕೃತಿಕ ತಂಡಗಳು (ಖಿಡಿಚಿಜಣಠಟಿಚಿಟ ಛಚಿಟಿಜ ಣಜಚಿಟ) :- ಕನರ್ಾಟಕ ರಾಜ್ಯವು ಸಂಸ್ಕೃತಿಗೆ ಮತ್ತು ಸಾಂಸ್ಕೃತಿಕ ಜನಪದ ಕಲೆಗಳ ತವರೂರಾಗಿದ್ದು ಜಾಗತೀಕರಣದ ಹಾಗು ಆಧುನಿಕ ಪಾಶ್ಚಿಮಾತ್ಯ ದೇಶಗಳ ಪ್ರಭಾವದಿಂದ ಸ್ಥಳೀಯ ಕಲೆಗಳು ನಾಶದ ಅಂಚಿನಲ್ಲಿದ್ದು ಅವುಗಳ ಉಳಿವು ಮತ್ತು ಸಶಕ್ತ ಗೊಳಿಸಲು ಸಂಸ್ಥೆಯು ಪ್ರಯತ್ನ ಪಡುತ್ತಿದೆ. 50 ಕ್ಕೂ ಹೆಚ್ಚು ಕಲಾ ತಂಡದ ಪ್ರಕಾರಗಳನ್ನು ಸಂಸ್ಥೆಯು ಒಳಗೊಂಡಿದೆ. ಮುಂದಿನ ಜನಾಂಗಕ್ಕೂ ಕಲೆಯನ್ನು ಉಳಿಸಿಕೊಂಡು ಹೋಗುವ ಕಾರ್ಯಗಾರವನ್ನು ನೀಡುತ್ತಿದ್ದೇವೆ.
* ನಗರ ಅರಣ್ಯ ಅಭಿವೃದ್ಧಿ ಕಾರ್ಯಕ್ರಮ(ಗಡಿಛಚಿಟಿ ಜಿಠಡಿಜಣಡಿಥಿ ಆಜತಜಟಠಠಿಟಜಟಿಣ ಕಡಿಠರಡಿಚಿಟಟಜ) :- ಇತ್ತೀಚಿನ ದಿನಗಳಲ್ಲಿ ನಗರೀಕರಣ ಮತ್ತು ಖಾಸಗೀಕರಣದ ಹೆಸರಿನಲ್ಲಿ ನಗರ ಪ್ರದೇಶಗಳಲ್ಲಿ ಅರಣ್ಯವನ್ನು ನಾಶ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಗರ ಪ್ರದೇಶಗಳಲ್ಲಿ ಅರಣ್ಯಗಳ ಉಳಿವಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಅರಣ್ಯಗಳನ್ನು ಅಭಿವೃದ್ಧಿ ಪಡಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನಗರ ಪ್ರದೇಶಗಳ ಅರಣ್ಯಗಳ ಅಭಿವೃದ್ಧಿಯಡೆಗೆ ಸಮನ್ವಯ ಸಂಸ್ಥೆಯು ಮುಖ್ಯವಾದ ಹೆಚ್ಚೆಯನ್ನು ಇಟ್ಟಿದೆ ಮತ್ತು ಅನೇಕ ಸಸಿಗಳನ್ನು ನೆಟ್ಟಿದೆ ಮತ್ತು ಸಾವಿರಾರು ಗಿಡ-ಮರಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ.
* ಯುವ ವೇದಿಕೆ (ಙಠಣಣ ಜಿಠಡಿಣಟ) :- ಯಾವುದೇ ಒಂದು ಆರೋಗ್ಯಪೂರ್ಣ ಸಮಾಜ ಅಭಿವೃದ್ಧಿಯನ್ನು ಹೊಂದಬೇಕೆಂದರೆ ಅದಕ್ಕೆ ಮುಖ್ಯವಾಗಿ ಅಲ್ಲಿನ ಯುವ ಜನತೆಯ ಸಹಭಾಗಿತ್ವ, ತೊಡಗಿಸಿಕೊಳ್ಳುವಿಕೆ ಮತ್ತು ಅವರ ಸೇವೆ ಅತ್ಯಂತ ಅವಶ್ಯಕ ವಾಗಿದೆ. ಇದನ್ನು ಗಮನದಲ್ಲಿಟ್ಟು ಕೊಂಡು ಸಮನ್ವಯ ಸಂಸ್ಥೆಯು ತನ್ನದೇ ಆದ ಯುವ ವೇದಿಕೆಯನ್ನು ಅನೇಕ ಯುವಕರನ್ನು ಸಂಘಟಿಸಿ ಮಾಡಿದೆ, ಇದನ್ನು ಮೊದಲು ಪ್ರಾರಂಭಮಾಡಿದ್ದು ಸಾಮಾಜಿಕ ಚಟುವಟಿಕೆಯಿಂದ ಕೂಡಿದ ಸದಸ್ಯರಿಂದ / ಸಮನ್ವಯದ ಸ್ನೇಹಿತರಿಂದ. ಇದು ಈಗಾಗಲೇ 2000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ದಿನದಿಂದ ದಿನಕ್ಕೆ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಹಾಗೆಯೆ ವಿಧ್ಯಾಥರ್ಿಗಳು ಮತ್ತು ಶಾಲೆಯಿಂದ ಹೊರಉಳಿದ ಯುವಕರನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮತ್ತು ಹೊಸ ವೇಧಿಕೆಯನ್ನು ನೀಡುವ ಪ್ರಯತ್ನದಿಂದ ಸಾಗುತ್ತಿದೆ.
* ಸಾಮಾಜಿಕ ಸಂಶೋಧನೆಯ ಕಾರ್ಯ (ಖಜಜಚಿಡಿಛಿ ಠಿಡಿಠರಡಿಚಿಟ) :- ಸಂಸ್ಥೆಯಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿರುವುದರಿಂದ ಸಾಮಾಜಿಕ ಸಮಸ್ಯೆಗಳ ಮತ್ತು ಅವುಗಳ ನಿವಾರಣೆಯ ಕುರಿತಾದ ವೈಜ್ಞಾನಿಕ ಮತ್ತು ವ್ಯವಸ್ಥಿತ ರೀತಿಯಲ್ಲಿ ಸಂಶೋಧನೆ ಮಾಡುತ್ತಿದ್ದು ಸಕರ್ಾರದ ಹಲವಾರು ಯೋಜನೆಗಳ ಮೌಲ್ಯಮಾಪನವನ್ನು ಮಾಡುತ್ತಿದೆ. ಸಕರ್ಾರದ ಹಾಗು ಸಕರ್ಾರೇತರ ಸಂಸ್ಥೆಗಳ ಸಹಾಯೋಗದಲ್ಲಿ ಸಂಶೋಧನಾಕಾರ್ಯವನ್ನು ಮಾಡುತ್ತಿದೆ.
* ಸ್ವಚ್ಚ ನಗರ (ಅಟಜಚಿಟಿ ಛಿಣಥಿ) :- ಸಮುದಾಯದಲ್ಲಿ ಆರೋಗ್ಯ ಮತ್ತು ಸ್ವಚ್ಚತೆ ಒಂದಕ್ಕೊಂದು ಅವಲಂಬಿತವಾಗರುವ ಅಂಶಗಳಾಗಿವೆ. ಸಂಸ್ಥೆಯು ಸಮುದಾಯಗಳಲ್ಲಿ ಅರಿವನ್ನು ಮೂಡಿಸುತ್ತಾ, ಸ್ಥಳೀಯ ಯುವಕ ಸಂಘಗಳು, ಸ್ವಸಹಾಯ ಸಂಘಗಳು, ಯುವತಿ ಮಂಡಳಿಗಳನ್ನು ಸೇರಿಸಿಕೊಂಡು ಅವರ ಪಾಲ್ಗೋಳ್ಳುವಿಕೆ ಮೂಲಕ ಆರೋಗ್ಯವಂತ ಸಮಾಜವನ್ನು ನಿಮರ್ಾಣ ಮಾಡುವ ಹಾದಿಯಲ್ಲಿ ನಡೆಯುತ್ತಿದೆ. ಇಂತಹ ಕಾರ್ಯಗಳಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳ ಬೆಂಬಲವು ಈ ಕಾರ್ಯಕ್ರಮಕ್ಕೆ ದೊರೆಯುತ್ತಿದೆ.

ನಾವು ಸಮನ್ವಯದವರು....

ಸಮನ್ವಯ ಸಂಸ್ಥೆ
ಸಮನ್ವಯ ಸಂಸ್ಥೆಯು ನೋದಾಯಿತ ಸ್ವಯಂ ಸೇವಾಸಂಸ್ಥೆಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಸಮುದಾಯದತ್ತ ಸಮನ್ವಯ ಎಂಬ ಧೇಯದೊಂದಿಗೆ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ತಮಗೆ ತಿಳಿದ ವಿಷಯವಾಗಿದೆ.
ವೃತ್ತಿಪರ ಸಮಾಜ ಕಾರ್ಯಕರ್ತರು ನಡೆಸುತ್ತಿರುವ ಏಕೈಕ ಸಂಸ್ಥೆಯಾಗಿದೆ. ಸಮುದಾಯ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಯುವಕರನ್ನು ಕೇಂದ್ರವಾಗಿಟ್ಟುಕೊಂಡು ವೈಜ್ಞಾನಿಕ ಪದ್ಧತಿಯನ್ನನುಸರಿಸಿ, ಗ್ರಾಮೀಣ ಮತ್ತು ನಗರ ಪ್ರದೇಶವನ್ನು ಅಭಿವೃದ್ಧಿ ಪಡಿಸುತ್ತ್ತಾ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದೆ. ಯುವಕರೇ ಪ್ರಾರಂಭಿಸಿ ನಡೆಸುತ್ತಿರುವ ಸಂಸ್ಥೆಯಾಗಿದೆ. 2000ಕ್ಕೂ ಅಧಿಕ ಯುವಕರನ್ನು ಒಗ್ಗೂಡಿಸಿಕೊಂಡು ದುಡಿಯುತ್ತಿದೆ.
ದೇಶದಲ್ಲಿ ಶೇ.60 ಕ್ಕೂ ಹೆಚ್ಚು ಜನ ಯುವಕರಿದ್ದು ಅನರಿಗೆ ಸರಿಯಾದ ಮಾರ್ಗದರ್ಶನ, ನಾಯಕತ್ವ ಗುಣಗಳು, ಗ್ರಾಮಗಳ ಪುನರ್ನಿಮರ್ಾಣ, ವ್ಯಕ್ತಿತ್ವ ವಿಕಸನ ಸೇರಿದಂತೆ ಹಲವು ವಿಚಾರಗಳಲ್ಲಿ ಜಾಗೃತಿ ಪಡಿಸುತ್ತಾ ಅಭಿವೃದ್ಧಿ ಮಾಡುವುದು ಅತೀ ಮುಖ್ಯವಾದದ್ದು ಮತ್ತು ಅವಶ್ಯಕವಾಗಿದೆ.
ಗುರಿ ಮತ್ತು ಉದ್ದೇಶಗಳು :ಗುರಿ : ಯುವಕರ ವ್ಯಕ್ತಿತ್ವ ನಿಮರ್ಾಣದ ಮತ್ತು ಭಾಗವಹಿಸುವ ಮೂಲಕ ಸಮುದಾಯದ ಅಭಿವೃದ್ಧಿ.
ಉದ್ದೇಶಗಳು :1. ಯುವಜನರಲ್ಲಿ ಸೃಜನಶೀಲತೆಯನ್ನು ಬೆಳೆಸಿ, ನಾಯಕರನ್ನಾಗಿ ನಿಮರ್ಾಣ ಮಾಡುವುದು.2. ಯುವಶಕ್ತಿಯನ್ನು ಸಂಘಟನೆಗೊಳಿಸುವುದು.3. ಮಕ್ಕಳ, ಹದಿ-ಹರೆಯದ, ಯುವಕರ, ಮಹಿಳೆಯರಿಗೆ ಜೀವನ ಕೌಶಲ್ಯಗಳನ್ನು ತಿಳಿಸುವುದು.4. ಸ್ಥಳೀಯ ಕಲೆಗಳನ್ನು, ಸಾಂಸ್ಕೃತಿಕ ಸಂಘಟನೆಗಳನ್ನು ಬಲಪಡಿಸುವುದು ಮತ್ತು ಪುನರ್ ನಿಮರ್ಾಣ ಮಾಡುವುದು.5. ವೃದ್ಧರ, ಮಕ್ಕಳ ಮತ್ತು ಯುವಕರ ಸಂಭಂಧಗಳನ್ನು ಮತ್ತು ಪೀಳಿಗೆಯ ನಡುವಿನ ಅಂತರವನ್ನು ಕಡಿಮೆಗೊಳಿಸುವುದು.6. ಯುವಕರಲ್ಲಿ ಮಾನಸಿಕವಾಗಿ, ರಾಜಕೀಯವಾಗಿ, ಶೈಕ್ಷಣೀಕವಾಗಿ, ಸಾಮಾಜಿಕವಾಗಿ ಸ್ವಾಸ್ಥಗೊಳಿಸಿ ಸಮಾಜ ನಿಮರ್ಾಣ ಮಾಡುವುದು.
ಕಾರ್ಯಕ್ರಮಗಳು : * ವೃತ್ತಿಪರ ಬೀದಿನಾಟಕ ತಂಡ (ಬೀದಿರಂಗ) :- ಸಮನ್ವಯ ಸಂಸ್ಥೆಯು ಪ್ರಾರಂಭವಾದಾಗಿನಿಂದಲು ಮಾಹಿತಿ ಮತ್ತು ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಐದಕ್ಕೂ ಹೆಚ್ಚು ಉಚಿತ ಬೀದಿನಾಟಕ ತರಭೇತಿ ಶಿಬಿರ ನಡೆಸಿದ್ದು ಹೊಸ ಪ್ರತಿಭೆಗಳ ಅನಾವರಣ ಮಾಡಿದೆ. ಇದರ ಮೂಲ ಉದ್ದೇಶ ಸಮಸ್ಯೆಗಳನ್ನು ಸಮುದಾಯ ಮಟ್ಟದಲ್ಲಿ ತಡೆಯುವುದು (ಕಡಿಜತಜಟಿಣತಜ ಚಿಠಿಠಿಡಿಠಚಿಛಿ) ಬೀದಿರಂಗದಲ್ಲಿ ಯುವ ವೃತ್ತಿಪರ ಪ್ರತಿಭೆಗಳಿದ್ದು, ಈಗಾಗಲೇ 950 ಕ್ಕೂ ಹೆಚ್ಚು ಬೀದಿನಾಟಕಗಳನ್ನು ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರದಶರ್ಿಸಿದ್ದು ಸಕರ್ಾರದ ಮತ್ತು ಧಾನಿಗಳ ಸಹಾಯದಿಂದ ಯಶಸ್ವಿಯಾಗಿದೆ. ಸುಮಾರು 15 ಕ್ಕೂ ಹೆಚ್ಚು ಜನರು ಇದ್ದನ್ನೇ ಅವಲಂಬಿಸಿ ಬದುಕುತ್ತಿದ್ದಾರೆ.
* ಆಪ್ತಸಮಾಲೋಚನಾ ಕೇಂದ್ರ - ನಾವು-ನೀವು(ಅಠಣಟಿಜಟಟಿರ ಛಿಜಟಿಣಡಿಜ) :- ಜೀವನದಲ್ಲಿ ಅತ್ಯಂತ ವೇಗದ ಮತ್ತು ಸಂಘರ್ಷದ ಕಾಲ ಎಂದರೆ ಹದಿಹರೆಯ. ಈ ಕಾಲದಲ್ಲಿ ಮಕ್ಕಳು ಶಾರೀರಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಬದಲಾವಣೆಯನ್ನು ಹೊಂದುತ್ತಾ ಒಂದಲ್ಲಾ ಒಂದು ತರಹದ ಸಮಸ್ಯೆಗಳನ್ನು ಅನುಭವಿಸುತ್ತಿರುವುದು ನಮಗೆಲ್ಲಾ ತಿಳಿದ ವಿಷಯವಾಗಿದೆ. ಈ ಕಾಲವನ್ನೆ ಕೇಂದ್ರವಾಗಿಟ್ಟುಕೊಂಡು ಹದಿಹರೆಯದ ಮಕ್ಕಳ ಸಮಸ್ಯೆಗಳು ಮತ್ತು ಪೋಷಕರ ಪಾತ್ರದ ಬಗ್ಗೆ ವೈಜ್ಞಾನಿಕವಾಗಿ ಆಪ್ತಸಮಾಲೋಚನೆಯನ್ನು ವೃತ್ತಿಪರ ಸಮಾಜಕಾರ್ಯಕರ್ತರು ಮಾಡುತ್ತಿದ್ದು, 316 ಕುಟುಂಬಗಳು ಇದರ ಪ್ರಯೋಜನ ಪಡೆದಿವೆ.
* ಶಾಲೆಯೆಡೆಗೆ ಕಾರ್ಯಕ್ರಮ (ಖಛಿಠಠಟ ಡಿಜಚಿಛಿಟಿರ ಠಿಡಿಠರಡಿಚಿಟಟಜ) :- ಸಮನ್ವಯ ಸಂಸ್ಥೆಯು 6 ರಿಂದ 12 ವರ್ಷದ ಮಕ್ಕಳು ಶಾಲೆಗೆ ತಲುಪುವಹಾಗೆ ಮಾಡುವ ಕಾರ್ಯಕ್ರಮವನ್ನು ಸಹ ಆಯೋಜಿಸಿದೆ. ಅವರಿಗೆ ಆಟವಾಡಿಸುವ ಮೂಲಕ, ನೈತಿಕ ಕಥೆಗಳ ಮೂಲಕ ನೈತಿಕ ಶಿಕ್ಷಣವನ್ನು ನೀಡುತ್ತಿದೆ. ಅದರೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಸಕರ್ಾರದ ವಿಷೇಶ ಕಾರ್ಯಕ್ರಮದ ಅಡಿಯಲ್ಲಿ 30 ಮಕ್ಕಳಿಗೆ ವಸತಿಯುತ ಶಾಲೆಯನ್ನು ಪ್ರಾರಂಭಿಸಿದ್ದು, ಶಿವಮೊಗ್ಗ ಜಿಲ್ಲೆಯ ಮಕ್ಕಳು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ.

* ಸಾಂಸ್ಕೃತಿಕ ತಂಡಗಳು (ಖಿಡಿಚಿಜಣಠಟಿಚಿಟ ಛಚಿಟಿಜ ಣಜಚಿಟ) :- ಕನರ್ಾಟಕ ರಾಜ್ಯವು ಸಂಸ್ಕೃತಿಗೆ ಮತ್ತು ಸಾಂಸ್ಕೃತಿಕ ಜನಪದ ಕಲೆಗಳ ತವರೂರಾಗಿದ್ದು ಜಾಗತೀಕರಣದ ಹಾಗು ಆಧುನಿಕ ಪಾಶ್ಚಿಮಾತ್ಯ ದೇಶಗಳ ಪ್ರಭಾವದಿಂದ ಸ್ಥಳೀಯ ಕಲೆಗಳು ನಾಶದ ಅಂಚಿನಲ್ಲಿದ್ದು ಅವುಗಳ ಉಳಿವು ಮತ್ತು ಸಶಕ್ತ ಗೊಳಿಸಲು ಸಂಸ್ಥೆಯು ಪ್ರಯತ್ನ ಪಡುತ್ತಿದೆ. 50 ಕ್ಕೂ ಹೆಚ್ಚು ಕಲಾ ತಂಡದ ಪ್ರಕಾರಗಳನ್ನು ಸಂಸ್ಥೆಯು ಒಳಗೊಂಡಿದೆ. ಮುಂದಿನ ಜನಾಂಗಕ್ಕೂ ಕಲೆಯನ್ನು ಉಳಿಸಿಕೊಂಡು ಹೋಗುವ ಕಾರ್ಯಗಾರವನ್ನು ನೀಡುತ್ತಿದ್ದೇವೆ.
* ನಗರ ಅರಣ್ಯ ಅಭಿವೃದ್ಧಿ ಕಾರ್ಯಕ್ರಮ(ಗಡಿಛಚಿಟಿ ಜಿಠಡಿಜಣಡಿಥಿ ಆಜತಜಟಠಠಿಟಜಟಿಣ ಕಡಿಠರಡಿಚಿಟಟಜ) :- ಇತ್ತೀಚಿನ ದಿನಗಳಲ್ಲಿ ನಗರೀಕರಣ ಮತ್ತು ಖಾಸಗೀಕರಣದ ಹೆಸರಿನಲ್ಲಿ ನಗರ ಪ್ರದೇಶಗಳಲ್ಲಿ ಅರಣ್ಯವನ್ನು ನಾಶ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಗರ ಪ್ರದೇಶಗಳಲ್ಲಿ ಅರಣ್ಯಗಳ ಉಳಿವಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಅರಣ್ಯಗಳನ್ನು ಅಭಿವೃದ್ಧಿ ಪಡಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನಗರ ಪ್ರದೇಶಗಳ ಅರಣ್ಯಗಳ ಅಭಿವೃದ್ಧಿಯಡೆಗೆ ಸಮನ್ವಯ ಸಂಸ್ಥೆಯು ಮುಖ್ಯವಾದ ಹೆಚ್ಚೆಯನ್ನು ಇಟ್ಟಿದೆ ಮತ್ತು ಅನೇಕ ಸಸಿಗಳನ್ನು ನೆಟ್ಟಿದೆ ಮತ್ತು ಸಾವಿರಾರು ಗಿಡ-ಮರಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ.
* ಯುವ ವೇದಿಕೆ (ಙಠಣಣ ಜಿಠಡಿಣಟ) :- ಯಾವುದೇ ಒಂದು ಆರೋಗ್ಯಪೂರ್ಣ ಸಮಾಜ ಅಭಿವೃದ್ಧಿಯನ್ನು ಹೊಂದಬೇಕೆಂದರೆ ಅದಕ್ಕೆ ಮುಖ್ಯವಾಗಿ ಅಲ್ಲಿನ ಯುವ ಜನತೆಯ ಸಹಭಾಗಿತ್ವ, ತೊಡಗಿಸಿಕೊಳ್ಳುವಿಕೆ ಮತ್ತು ಅವರ ಸೇವೆ ಅತ್ಯಂತ ಅವಶ್ಯಕ ವಾಗಿದೆ. ಇದನ್ನು ಗಮನದಲ್ಲಿಟ್ಟು ಕೊಂಡು ಸಮನ್ವಯ ಸಂಸ್ಥೆಯು ತನ್ನದೇ ಆದ ಯುವ ವೇದಿಕೆಯನ್ನು ಅನೇಕ ಯುವಕರನ್ನು ಸಂಘಟಿಸಿ ಮಾಡಿದೆ, ಇದನ್ನು ಮೊದಲು ಪ್ರಾರಂಭಮಾಡಿದ್ದು ಸಾಮಾಜಿಕ ಚಟುವಟಿಕೆಯಿಂದ ಕೂಡಿದ ಸದಸ್ಯರಿಂದ / ಸಮನ್ವಯದ ಸ್ನೇಹಿತರಿಂದ. ಇದು ಈಗಾಗಲೇ 2000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ದಿನದಿಂದ ದಿನಕ್ಕೆ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಹಾಗೆಯೆ ವಿಧ್ಯಾಥರ್ಿಗಳು ಮತ್ತು ಶಾಲೆಯಿಂದ ಹೊರಉಳಿದ ಯುವಕರನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮತ್ತು ಹೊಸ ವೇಧಿಕೆಯನ್ನು ನೀಡುವ ಪ್ರಯತ್ನದಿಂದ ಸಾಗುತ್ತಿದೆ.
* ಸಾಮಾಜಿಕ ಸಂಶೋಧನೆಯ ಕಾರ್ಯ (ಖಜಜಚಿಡಿಛಿ ಠಿಡಿಠರಡಿಚಿಟ) :- ಸಂಸ್ಥೆಯಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿರುವುದರಿಂದ ಸಾಮಾಜಿಕ ಸಮಸ್ಯೆಗಳ ಮತ್ತು ಅವುಗಳ ನಿವಾರಣೆಯ ಕುರಿತಾದ ವೈಜ್ಞಾನಿಕ ಮತ್ತು ವ್ಯವಸ್ಥಿತ ರೀತಿಯಲ್ಲಿ ಸಂಶೋಧನೆ ಮಾಡುತ್ತಿದ್ದು ಸಕರ್ಾರದ ಹಲವಾರು ಯೋಜನೆಗಳ ಮೌಲ್ಯಮಾಪನವನ್ನು ಮಾಡುತ್ತಿದೆ. ಸಕರ್ಾರದ ಹಾಗು ಸಕರ್ಾರೇತರ ಸಂಸ್ಥೆಗಳ ಸಹಾಯೋಗದಲ್ಲಿ ಸಂಶೋಧನಾಕಾರ್ಯವನ್ನು ಮಾಡುತ್ತಿದೆ.
* ಸ್ವಚ್ಚ ನಗರ (ಅಟಜಚಿಟಿ ಛಿಣಥಿ) :- ಸಮುದಾಯದಲ್ಲಿ ಆರೋಗ್ಯ ಮತ್ತು ಸ್ವಚ್ಚತೆ ಒಂದಕ್ಕೊಂದು ಅವಲಂಬಿತವಾಗರುವ ಅಂಶಗಳಾಗಿವೆ. ಸಂಸ್ಥೆಯು ಸಮುದಾಯಗಳಲ್ಲಿ ಅರಿವನ್ನು ಮೂಡಿಸುತ್ತಾ, ಸ್ಥಳೀಯ ಯುವಕ ಸಂಘಗಳು, ಸ್ವಸಹಾಯ ಸಂಘಗಳು, ಯುವತಿ ಮಂಡಳಿಗಳನ್ನು ಸೇರಿಸಿಕೊಂಡು ಅವರ ಪಾಲ್ಗೋಳ್ಳುವಿಕೆ ಮೂಲಕ ಆರೋಗ್ಯವಂತ ಸಮಾಜವನ್ನು ನಿಮರ್ಾಣ ಮಾಡುವ ಹಾದಿಯಲ್ಲಿ ನಡೆಯುತ್ತಿದೆ. ಇಂತಹ ಕಾರ್ಯಗಳಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳ ಬೆಂಬಲವು ಈ ಕಾರ್ಯಕ್ರಮಕ್ಕೆ ದೊರೆಯುತ್ತಿದೆ.